ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
- Home
- ನಮ್ಮ ಜಿಲ್ಲಾ ಪದಾಧಿಕಾರಿಗಳು
- ನಮ್ಮ ಕಾರ್ಯಕ್ರಮಗಳು
- ರಾಜ್ಯಮಟ್ಟದ ಕಾರ್ಯಕ್ರಮಗಳು
- ಆನ್ಲೈನ್ ಸ್ಪರ್ಧೆಗಳು
- ಲೈವ್ ಕಾರ್ಯಕ್ರಮಗಳು
- ಶಿವಮೊಗ್ಗ ಜಿಲ್ಲಾ ಬಾಲ ಪ್ರತಿಭೆಗಳು
- ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತಿಗಳು
- ಬಾಲ ಸಾಧಕರು
- ಮಕ್ಕಳ ಬರಹಗಳು
- ಮಕ್ಕಳ ಕತೆ /ಕವನಗಳು
- ಮಕ್ಕಳು ಬಿಡಿಸಿದ ಚಿತ್ರಗಳು
- ಮಕ್ಕಳ ಸಾಹಿತ್ಯ ಪುಸ್ತಕ ಪರಿಚಯ
- ನಮ್ಮ ಮುಂದಿನ ಕಾರ್ಯಯೋಜನೆಗಳು
- ನಮ್ಮ ಕಾರ್ಯಕ್ರಮಗಳ ಪೋಟೋ ಗ್ಯಾಲರಿ
- ವೀಡಿಯೋಗಳು
- ಜಿಲ್ಲಾ ಸಾಹಿತಿಗಳು ಮತ್ತು ಮಕ್ಕಳ ಸಂಘಟನೆಗಳು
- ನಮ್ಮ ರಾಜ್ಯಘಟಕ
- ಮಕ್ಕಳ ಮಂದಾರ
- ಸಾಗರ
- ಸೊರಬ
- ಹೊಸನಗರ
- ತೀರ್ಥಹಳ್ಳಿ
- ಶಿವಮೊಗ್ಗ
- ಭದ್ರಾವತಿ
Thursday, October 5, 2023
ಸುಳ್ಳೂರ ಶಾಲಾ ಮಂತ್ರಿಮಂಡಲದಿಂದ ಗ್ರಾಮ ಪಂಚಾಯಿತಿಗೆ ವಿವಿಧ ಬೇಡಿಕೆಗಳ ಮನವಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್ಸ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು. ಸೈದುರ್ ಗ್ರಾಮ ಪಂಚಾಯಿತಿ ಪಿಡಿಒ ಲತಾರಾಣಿ , ಪಂಚಾಯತಿ ಉಪಾಧ್ಯಕ್ಷರಾದ ಶಿವಕುಮಾರ್ ಅವರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.
Subscribe to:
Post Comments (Atom)
ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು
ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು . ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈ...
-
ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..
-
*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.* ರಿ. *ಶೃಂಗೇರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ* *ಉಚಿತ ನೊಂದಣಿ* ರಾಜ್ಯಮಟ್ಟದ ಹೆಸರಾಂತ ಮಕ್ಕಳ ಸಾಹಿ...
-
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ 2020 ನೆ ಸಾಲಿನಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ವಿವರ. ಆತ್ಮೀಯರೇ, ಕೊರೋನಾದ ವಿಪತ್ತಿನ ಕಾಲಘಟ್ಟದ...
No comments:
Post a Comment